ಪರಿಶಿಷ್ಟ ಜಾತಿಸಮೀಕ್ಷೆ ಖಾತರಿಪಡಿಸಿಕೊಳ್ಳಲು 3.60 ಕೋಟಿ ರೂಪಾಯಿ ಖರ್ಚು
By ಪವಿತ್ರ ಗಣಪತಿ ಬರದವಳ್ಳಿ • 7/5/2025, 5:15:20 AM
Advertisement
Read Next Story
ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ದಿನ ಬೆಳಗಾದರೆ ರೋಡ್ ಮೇಲೆ ಒಂದಲ್ಲಾ ಒಂದು ಸಾವಿನ ಪ್ರಕರಣಗಳು ವರದಿಯಾಗುತ್ತಿವೆ ಅದರಲ್ಲಿ ಇಂದು ಬೆಳ್ಳಂ ಬೆಳ್ಳಿಗ್ಗೆ ಅಂತದ್ದೇ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಕೆಎಸ್ ಆರ್ ಟಿ ಸಿ ಬಸ್ ಗೆ ಹಿಂಬದಿಯಿಂದ R15 ಬೈಕ್ನಲ್ಲಿ ಬಂದು ಡಿಕ್ಕಿ ಹೊಡೆದು ಯುವಕ ಸಾವುನ್ನಪ್ಪಿದ್ದಾನೆ. ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಡೆದ ಘಟನೆ ನಡೆದಿದೆ.
Read More