ಹುಡುಗಿ ವಿಚಾರ ಸಂಬಂಧ, ಭಯ ಬೀಳಿಸಲು ಹಲ್ಲೆ ಮಾಡಿಸಿದವರ ಬಂಧನ.!
By ಗಿರೀಶ್ ವಸಿಷ್ಟ ಬಿ.ಎಸ್ • 7/21/2025, 9:01:57 AM
Advertisement
Read Next Story
ಬಿಕ್ಲು ಶಿವ ಮರ್ಡರ್ ಹಿಸ್ಟರಿ ಬಗೆದಷ್ಟು ಬಯಲಿಗೆ, ತನಿಖೆಯಲ್ಲಿ ಹಂತಕರಿಗೆ ಕಾರು ಕೊಟ್ಟ ಆರೋಪದಲ್ಲಿ ತಗಲಾಕೊಂಡ ಅನಿಲ್
ಮೊನ್ನೆ ಮೊನ್ನೆಯಷ್ಟೇ ಬೀದಿ ಹೆಣವಾಗಿದ್ದ ಬಿಕ್ಲು ಶಿವ ಮರ್ಡರ್ ತನಿಖೆ ಇನ್ನಷ್ಟು ಚುರುಕಾಗಿದೆ.ತನಿಖೆಯ ಬಿಸಿ ತನಿಖೆ ಚಿತ್ರದ ನಟನಿಗೆ ಬಿಸಿ ಮುಟ್ಟಿದೆ. ಆಸ್ತಿ ವಿಚಾರವಾಗಿ ಬಿಕ್ಲು ಶಿವನ ಮರ್ಡರ್ ನಡೆದಿದೆ ಅಂತ ತನಿಖೆ ವೇಳೆ ತಿಲಿದುಬಂದ ಮಾಹಿತಿ ತಿಳಿದುಬಂದಿದೆ. ಆ ಮರ್ಡರ್ ಕಹಾನಿಯಲ್ಲಿ ಜಗದೀಶ್ ಅಲಿಯಾಸ್ ಜಗ್ಗ ಶಾಮಿಲ್ ಆಗಿದ್ದಾನೆ
Read More