ದೇಶದ ರಾಜಕೀಯ ಚಟುವಟಿಕೆಗಳ ಭರಾಟೆ ಮುಂದುವರೆಯಲಿದ್ದು, ಮುಂಬರುವ ವಾರ ನಿರ್ಣಾಯಕವಾಗಲಿದೆ ಏಕೆ? ಇಲ್ಲಿದೆ ಮಾಹಿತಿ..
By Shravanthi R • Aug 16, 2025, 02:04 PM
Advertisement
Advertisement
Read Next Story
ಕೃಷ್ಣ ಜನ್ಮಾಷ್ಟಮಿಯಂದೇ ಮಹಾ ದುರಂತ. ಸಿಲಿಂಡರ್ ಸ್ಫೋಟದಿಂದ ಬೆಂಗಳೂರಿನ ನಗರತ್ ಪೇಟೆಯಲ್ಲಿ ಐವರು ಬಲಿ! ಮಾಹಿತಿ ಇಲ್ಲಿದೆ.
ಕೃಷ್ಣ ಜನ್ಮಾಷ್ಟಮಿಯಂದೇ ರಾಜಧಾನಿ ಬೆಂಗಳೂರಿನಲ್ಲಿ ಮಹಾ ಅವಘಡ ಸಂಭವಿಸಿದೆ. ನಗರತ್ ಪೇಟೆಯಲ್ಲಿರುವ ಕಮರ್ಷಿಯಲ್ ಬಿಲ್ಡಿಂಗ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅವಘಡದಲ್ಲಿ ಐವರು ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಗೃಹೋಪಯೋಗಿ ಅಲಂಕಾರಿಕ ವಸ್ತುಗಳು ಬೆಂಕಿಗಾಹುತಿಯಾಗಿವೆ.
Read More
