ಧರ್ಮಸ್ಥಳ ಪ್ರಕರಣವನ್ನು NIA ತನಿಖೆಗೆ ಕೊಡಬೇಕು...ಕೇಂದ್ರ ಗೃಹ ಸಚಿವ ಅಮಿತ್ಶಾಗೆ ಸ್ವಾಮೀಜಿಗಳ ನಿಯೋಗ ಮನವಿ!
By Shravanthi R • Sep 04, 2025, 12:19 PM
Advertisement
Read Next Story
ಧರ್ಮಸ್ಥಳ ಷಡ್ಯಂತ್ರ ವಿಚಾರ: NIAಗೆ ಕೊಡಿ ಎಂದು ಹೆಚ್.ಡಿ ಕೆ ಇಂದ ಅಮಿತ್ ಶಾಗೆ ಮನವಿ ಮತ್ತು ಕೇಂದ್ರದಿಂದ GST ಸರಳೀಕರಣ ವಿಚಾರ: ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು
- ಅಂಥ ಪದಾರ್ಥಗಳಿಗೂ ಹೆಚ್ಚು ಜಿಎಸ್ಟಿ ಹಾಕಿದ್ರು, ಈಗ ಕಡಿಮೆ ಮಾಡಿದ್ದಾರೆ, ಸಾಮಾನ್ಯ ಜನರ ತೊಂದ್ರೆ ಗೊತ್ತಾಗಿದೆ, ಕೇಂದ್ರ ಸರ್ಕಾರಕ್ಕೆ ಈಗ ಮನವರಿಕೆ ಆಗಿದೆ, ಇದನ್ನು ನಮ್ಮ ಪಕ್ಷವೂ ಆಗ್ರಹ ಮಾಡಿತ್ತು, ಜಿಎಸ್ಟಿ ಸರಳೀಕರಣ ನಿರ್ಧಾರ ಸ್ವಾಗತ ಮಾಡ್ತೇವೆ, ಇನ್ನೂ ಅನೇಕ ಪದಾರ್ಥಗಳ ಜಿಎಸ್ಟಿ ಇಳಿಸುವ ಅಗತ್ಯ ಇದೆ.
Read More