ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನಯ್ಯ ಕಣ್ಣೀರು : ಎಸ್ಐಟಿ ತನಿಖೆ ತೀವ್ರ, ವಿಠಲ ಗೌಡ ಬಂಧನ ಸಾಧ್ಯತೆ..!
By Sushmitha R • Sep 08, 2025, 11:13 AM
Advertisement
Advertisement
Read Next Story
ಸೌಜನ್ಯ ಮಾವ ವಿಠ್ಹಲ ಗೌಡರ ಬುಲೆರೋ ವಾಹನದಲ್ಲಿ SIT ಕಚೇರಿಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್
ಈ ಹಿಂದೆ ಧರ್ಮಸ್ಥಳದಲ್ಲಿ ಮೃತ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಬೇಕಾಗಿ ಶುರುವಾಗಿದ್ದ ಹೋರಾಟ ಬೇರೆ ದಿಕ್ಕನ್ನೇ ಬದಲಾಯಿಸಿತ್ತು ಹಾಗೂ ಶ್ರೀ ಕ್ಷೇತ್ರ ಹಾಗೂ ಧರ್ಮಕ್ಷೇತ್ರವಾದ ಧರ್ಮಸ್ಥಳದ ಹೆಸರನ್ನು ಕೆಡಿಸಲು ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮ್ಮರೋಡಿ ಈ ಎಲ್ಲರು ಸೇರಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿತ್ತು.
Read More