ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯನ್ನು ತಡೆಹಿಡಿಯಿರಿ: ಈರಣ್ಣ ಕಡಾಡಿ ಒತ್ತಾಯ..!
By Sushmitha R • Sep 21, 2025, 05:27 PM
Advertisement
Advertisement
Read Next Story
ಬಡ ಮತ್ತು ಮಧ್ಯಮ ವರ್ಗದವರಿಗೆ ಹೊಸ ತೆರಿಗೆ ನೀತಿಯಿಂದ ಪ್ರಯೋಜನ; ಪ್ರಧಾನಿ ಮೋದಿ ಭಾಷಣ
ದೇಶವನ್ನು ಈ ಪರಿಸ್ಥಿತಿಯಿಂದ ಹೊರ ತರುವುದು ಮುಖ್ಯವಾಗಿತ್ತು. ಈಗ ಒಂದು ದೇಶ, ಒಂದು ತೆರಿಗೆ ಸಹಕಾರವಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ ಇದ್ದ ತೆರಿಗೆ ನಿಯಮದಿಂದ ತುಸು ರಿಯಾಯಿತಿ ನೀಡಿದ್ದು ಹಲವಾರು ವಸ್ತುಗಳು ಇನ್ನು ಮುಂದೆ ತುಸು ಅಗ್ಗವಾಗಿ ಸಿಗಲಿದೆ ಹೀಗಾಗಿ ಕೇಂದ್ರ ಸರ್ಕಾರದಿಂದ ಭಾರತ ದೇಶದ ನಾಗರಿಕರಿಗೆ ಇದು ಒಂದು ರೀತಿಯ ಉಡುಗೊರೆ ಎಂದು ಹೇಳಿದರೆ ತಪ್ಪಿಲ್ಲ. ಎಲ್ಲಾ ರೀತಿಯ ಬೆಲೆ ಏರಿಕೆಯಿಂದ ತತ್ತರಿಸಿದ್ದ ನಾಗರಿಕರು ಈ ವಿಷಯದಿಂದ ಸ್ವಲ್ಪ ಸಂತಸ ವ್ಯಕ್ತಪಡಿಸಿದ್ದಾರೆ.
Read More