ರಾಮನಗರ: ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡರ ಸುಪುತ್ರ ಎಚ್.ಡಿ. ಕುಮಾರಸ್ವಾಮಿ ರೂಪಿಸಿದ್ದರು. ಆದರೆ ಈಗ ಈ ಯೋಜನೆಯ ವಿರುದ್ಧ ರೈತರ ಜೊತೆಗೆ ಹೋರಾಟಕ್ಕೆ ಇಳಿಯಲು ಮುಂದಾಗಿದ್ದಾರೆ. ಆಗಲೇ ಯೋಜನೆಯನ್ನು ರದ್ದು ಮಾಡಿಸದಿದ್ದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೌಡರನ್ನು ಪ್ರಶ್ನಿಸಿದ್ದಾರೆ.ರಸ್ತೆ ಗುಂಡಿ ಬೆಂಗಳೂರಲ್ಲಷ್ಟೇ ಅಲ್ಲ...ದೆಹಲಿಯಲ್ಲಿ ಪ್ರಧಾನಿ ಮನೆ ಮುಂದೆಯೂ ಇದೆ ಚೆಕ್ ಮಾಡಿ-ಡಿ.ಕೆ ಶಿವಕುಮಾರ್..!ಬಿಡದಿ ಹೋಬಳಿಯ ಭೈರಮಂಗಲದಲ್ಲಿ ರೈತರು ನಡೆಸುತ್ತಿರುವ ಧರಣಿಗೆ ದೇವೇಗೌಡರು ಭಾನುವಾರ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯ