ಬೆಂಗಳೂರು: ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ಸೈಬರ್ ಕಳ್ಳರು ಗುರಿಯಾಗಿಸಿದ್ದಾರೆ. ಟೆಲಿಕಾಂ ಸಚಿವಾಲಯದ ಅಧಿಕಾರಿಯಂತೆ ನಟಿಸಿ ಕರೆ ಮಾಡಿ, ಅವರ ಮೊಬೈಲ್ ಸಂಖ್ಯೆಯಿಂದ ಅಶ್ಲೀಲ ವೀಡಿಯೋಗಳು ಸಾರಲಾಗುತ್ತಿವೆ ಎಂದು ಭಯ ತೋರಿಸಿ ವಂಚನೆಗೆ ಯತ್ನಿಸಿದ್ದರು. ಈ ಘಟನೆಯಲ್ಲಿ ಸುಧಾ ಮೂರ್ತಿ ತಮ್ಮ ಚತುರುತೆಯಿಂದ ಕಳ್ಳರ ಜಾಲದಿಂದ ತಪ್ಪಿಸಿಕೊಂಡು, ಬೆಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಇದನ್ನೂ ಓದಿ: ಸಿಗಂಧೂರು ಬಳಿ 12 ಜನ ಪ್ರವಾಸಿಗರಿದ್ದ ಟಿಟಿ ಪಲ್ಟಿ, ಸಿಗಂಧೂರು ದೇವಿ ದರ್ಶನಕ್ಕೆಂದು ತೆರಳುತ್ತಿದ್ದ ಗುಂಪು..!!ಸೆಪ್ಟೆಂಬರ್ 5 ರಂದು ಬೆಳಿಗ್ಗೆ 9: