ಬೆಂಗಳೂರಿನಲ್ಲಿ ನಡೆದ ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ನಾವು ಬೆಂಗಳೂರು ನಗರವನ್ನು ಪರಿವರ್ತನೆಯ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದೇವೆ. ಧರ್ಮಸ್ಥಳ ಪ್ರಕರಣ: ಎಸ್ಐಟಿ ತನಿಖೆ ತ್ವರಿತಗೊಳಿಸಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ!
ರಸ್ತೆಗಳ ಗುಣಮಟ್ಟ ಹೆಚ್ಚಾಗಿದೆ. ವೈಟ್ ಟಾಪಿಂಗ್ನಂತಹ ತಂತ್ರಜ್ಞಾನವನ್ನು ಬಳಸಿಕೊಂಡು ನವೀಕರಣೆ ಕಾರ್ಯಗಳು ನಡೆದಿವೆ, ಎಂದು ಅವರು ಹೇಳಿದರು.HP Smartchoice Victus, 13th Gen Intel Core i5-13420H, 4GB RTX 3050, 16GB DDR4(Upgradeable) 512GB SSD, 144Hz, IPS, 300nits, FHD, 15.6’’/39.6cm, Win11, Office24, Blue, 2.29kg, fa2190TX Gaming Laptop
ನಗರದಲ್ಲಿ ಸುಮಾರು 2.5 ಕೋಟಿ ವಾಹನಗಳು ನೋಂದಾಯಿತವಾಗಿದ್ದು, ಪ್ರತಿದಿನ ಸರಾಸರಿ 50 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಈ ಪ್ರಮಾಣದ ಸಂಚಾರದ ನಡುವೆಯೂ ರಸ್ತೆ ದುರಸ್ತಿ ಮತ್ತು ಸುಧಾರಣೆ ಕೆಲಸಗಳು ಯಶಸ್ವಿಯಾಗಿ ನಡೆಯುತ್ತಿದ್ದುದನ್ನು ಅವರು ವಿವರಿಸಿದರು.
ಇಡೀ ದೇಶಕ್ಕೆ ಬೆಂಗಳೂರಿನ ರಸ್ತೆ ಗುಂಡಿಗಳ ಕುರಿತ ಚರ್ಚೆ ಗೊತ್ತಾಗಿತ್ತು. ಆದರೆ ಇಂದು ನಾವು ಆ ದೃಷ್ಟಿಕೋನವನ್ನು ಬದಲಾಯಿಸಿದ್ದೇವೆ. ರಸ್ತೆಗಳ ಗುಣಮಟ್ಟವನ್ನು ಜನರು ಗುರುತಿಸುತ್ತಿದ್ದಾರೆ, ಎಂದು ಡಿ.ಕೆ.ಶಿ ಅವರು ಹೇಳಿದರು.ಅಕ್ಟೋಬರ್ 1ರಿಂದ ಚಿನ್ನ ಸಾಲದಲ್ಲಿ ಬಹುಮುಖ ಬದಲಾವಣೆಗಳು: RBI ಯ ಹೊಸ ನಿಯಮಗಳು
ಈ ಪ್ರಯತ್ನಗಳು ಕೇವಲ ಮೂಲಸೌಕರ್ಯದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಜನರ ಮನಸ್ಸುಗಳಲ್ಲೂ ಬದಲಾವಣೆ ತರಲು ನಾವು ಶ್ರಮಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಜನರ ಅಭಿಪ್ರಾಯವನ್ನೂ ಬದಲಾಯಿಸುತ್ತಿದ್ದೇವೆ. ಬೆಂಗಳೂರಿಗೆ ಕಾಡುತ್ತಿದ್ದ ಸಮಸ್ಯೆಗಳಿಂದ ಹೊರಬರುತ್ತಿದೆ, ಎಂದು ಉಪಮುಖ್ಯಮಂತ್ರಿ ಹೇಳಿದರು.ಬೆಂಗಳೂರು: ಮಹಿಳೆಯ ಖಾಸಗಿ ವೀಡಿಯೊದಿಂದ ಬ್ಲಾಕ್ಮೇಲ್ ಮಾಡಿದ ಇಬ್ಬರ ವಿರುದ್ಧ ಎಫ್ಐಆರ್ ದಾಖಲು…!!