Skip to main content

"ಮಹಿ ಭೈಯಾ ತುಂಬಾ ಸಿಹಿಯಾದ ವ್ಯಕ್ತಿ; MSD ಮೊದಲ ಭೇಟಿಯನ್ನು ನೆನಪಿಸಿಕೊಂಡ ಮಾಲತಿ ಚಾಹರ್

By Gireesh Vasishta Oct 07, 2025, 06:50 PM

Article banner
Share On:
social-media-logosocial-media-logo
Advertisement
Advertisement

Read Next Story

ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಕಥೆ ಮುಂದೇನು? ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ - ಶೋ ಸ್ಪರ್ಧಿಗಳು ರೆಸಾರ್ಟ್‌ಗೆ ಸ್ಥಳಾಂತರ.!

ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಕಥೆ ಮುಂದೇನು? ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ - ಶೋ ಸ್ಪರ್ಧಿಗಳು ರೆಸಾರ್ಟ್‌ಗೆ ಸ್ಥಳಾಂತರ.!

ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಆರಂಭವಾಗಿ ಕೇವಲ ಒಂದು ವಾರವಾಗುತ್ತಿದ್ದಂತೆಯೇ ದೊಡ್ಡ ಸಂಕಷ್ಟ ಎದುರಾಗಿದೆ. ಪರಿಸರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೆಎಸ್‌ಪಿಸಿಬಿ ಆದೇಶದಂತೆ ರಾಮನಗರದ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದು, ಶೋ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. 17 ಸ್ಪರ್ಧಿಗಳನ್ನು ಬಿಡದಿಯ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದ್ದು, ಜಾಲಿವುಡ್ ಸಂಸ್ಥೆ ಕೋರ್ಟ್ ಮೊರೆ ಹೋಗುವ ನಿರ್ಧಾರ ತೆಗೆದುಕೊಂಡಿದೆ. ಶೋ ಮುಂದೇನು ತಿರುವು ಪಡೆಯಲಿದೆ ಎಂಬುದೀಗ ಪ್ರಶ್ನೆಯಾಗಿದೆ.

Read More
"ಮಹಿ ಭೈಯಾ ತುಂಬಾ ಸಿಹಿಯಾದ ವ್ಯಕ್ತಿ; MSD ಮೊದಲ ಭೇಟಿಯನ್ನು ನೆನಪಿಸಿಕೊಂಡ ಮಾಲತಿ ಚಾಹರ್ | ಇನ್ಸೈಟ್ ರಶ್