No Noise. Just News
By ನಂದಿನಿ .ಜೆ • 5/31/2025, 4:50:24 AM
ಜೂನ್ 17ರ ವಿಶೇಷತೆಗಳ ಬಗ್ಗೆ – ಇತಿಹಾಸ, ಭಾರತ ಸಂಬಂಧಿತ ಘಟನೆಗಳು ಮತ್ತು ಸ್ಮರಣಾರ್ಥಗಳು:
ಯಾವುದೇ ಆಸ್ಪತ್ರೆಯಲ್ಲಿಯೂ ಸುಮಾರು ತಿಂಗಳಾನುಗಟ್ಟಲೆ ಚಿಕಿತ್ಸೆ ಪಡೆಯಬೇಕಾಗಿದ್ದ ಆ ಜಾಂಡೀಸ್ ಕಾಯಿಲೆಗೆ ಗುಂಡಪ್ಪ ಮೇಷ್ಟ್ರು ಬಳಿ ಸಿಗುತ್ತಿದ್ದ ಆ ಔಷಧದಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಆದಷ್ಟು ಬೇಗ ಆ ಕಾಯಿಲೆ ಹುಷಾರಾಗುತ್ತಿತ್ತು. ಅದು ಕೂಡ ಕಡಿಮೆ ಖರ್ಚಿನಲ್ಲಿ, ಈ ಉದ್ದೇಶದಿಂದ ಶಂಕರನ 10ನೇ ತರಗತಿಯ ಗೆಳತಿ ಗೀತಾ ಅಲ್ಲಿಗೆ ಬಂದಿದ್ದಳು.
ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಅಧಿಕೃತವಾಗಿ ಚಾಲನೆ ನೀಡಿದೆ.
ಸುದೀಪ್ ಬಿಗ್ಬಾಸ್ ಹೋಸ್ಟ್ ಮಾಡ್ತಾರೆ ಅನ್ನೋ ಖುಷಿ ಒಂದು ಕಡೆಯಾದ್ರೆ, ಈ ಸೀಸನ್ನ ಸ್ಪರ್ಧಿಗಳು ಯಾರು ಅನ್ನೋ ಕುತೂಹಲ ಇನ್ನೊಂದು ಕಡೆ. ಅದರಲ್ಲೂ ಸುದೀಪ್ ಶರತ್ತುಗಳಿಗೆ ಅನುಗುಣವಾಗಿರುವ ಸ್ಪರ್ಧಿಗಳೇ ಬಿಗ್ಬಾಸ್ ಅಂಗಳಕ್ಕೆ ಕಾಲಿಡ್ತಾರಾ.
ಸತಿ - ಪತಿ ಕಲಹ , ವೈಮನಸ್ಸು , ವಿಚ್ಚೇದನ ಹೀಗೆ ದಾಂಪತ್ಯದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಕೇರಳ - ಕೊಡಗು ಗಡಿ ಸಮೀಪದ ಕೊಟ್ಟೆಯೂರು ದೇವಾಲಯ ಪರಿಹಾರವಾಗಿದೆ. ಹೌದು , ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮೇತರಾಗಿ ದೇವಾಲಯಕ್ಕೆ ಬೇಟಿ ನೀಡಿದ್ದಾರೆ. ಅಷ್ಟೇ ಅಲ್ಲ , ಬೆಳ್ಳಿ ಕೊಡದಲ್ಲಿ ಹಾಲನ್ನ ಹರಕೆಯಾಗಿ ಸಲ್ಲಿಸಿ ಪೂಜೆ ಮಾಡಿಸಿದ್ದಾರೆ. ಸಾಮಾನ್ಯವಾಗಿ ದಂಪತಿಗಳ ಬದುಕಲ್ಲಿ ತೊಡಕು ಇದ್ದರೆ ನಿವಾರಣೆ ಆಗಲೀ ಎಂದು ಕೊಟ್ಟೆಯೂರು ದೇಗುಲಕ್ಕೆ ಪೂಜೆ , ಹರಕೆ ಸಲ್ಲಿಸುವ ಪದ್ಧತಿ ಇದೆ.