ಕರ್ನಾಟಕದಾದ್ಯಂತ ಆಗಸ್ಟ್ 6 ರಿಂದ ಮತ್ತೆ ಭಾರಿ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ..!
By Sushmitha R • Aug 03, 2025, 10:43 AM
Advertisement
Read Next Story
ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಎಸ್ಐಟಿಗೆ ಸಾಕ್ಷೀದಾರರ ಪರ ವಕೀಲರ ಕಡೆಯಿಂದ ದೂರು..!! ದೂರಿನಲ್ಲೇನಿದೆ?
ಧರ್ಮಸ್ಥಳ ಪ್ರಕರಣ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಅದರ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣದಲ್ಲಿ ಧರ್ಮಸ್ಥಳ ಹರ್ಷೇಂದ್ರ ಕುಮಾರ್, ವಿರೇಂದ್ರ ಹೆಗ್ಗಡೆ, ಧರ್ಮಸ್ಥಳ ಸಂಸ್ಥೆ ಮತ್ತು ಕುಟುಂಬದ ವಿರುದ್ಧ ಸುದ್ದಿ ಪ್ರಕಟ ಮಾಡದಂತೆ ತೀರ್ಪು ನೀಡಿದ್ದ ನ್ಯಾಯಾಧೀಶರಿಗೂ ಮತ್ತು ಧರ್ಮಸ್ಥಳಕ್ಕೂ ಸಂಬಂಧ ಇದೆ ಎಂದು ಈಗಾಗಲೇ ಕೇಸ್ ಅನ್ನು ಬೇರೆ ಕಡೆಗೆ ವರ್ಗಾಯಿಸಬೇಕೆಂದು ಮೆಮೋ ಕೂಡ ಬಂದಿದೆ.
Read More