ಅಹಮದಾಬಾದ್ ಏರ್ ಇಂಡಿಯಾ ಅಪಘಾತ: ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ನೋಟಿಸ್!
By Pavitra Ganapathi Baradavalli • Sep 22, 2025, 05:03 PM
Advertisement
Advertisement
Read Next Story
ಬೆಂಗಳೂರಿನಲ್ಲಿ ಹಾಡಹಗಲಲ್ಲೇ ಮಹಿಳೆಗೆ ಚಾ**ಕುವಿನಿಂದ ಇರಿದು ಆರೋಪಿ ಪರಾರಿ.!
ಬೆಂಗಳೂರಿನ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ರೇಖಾ ಎಂಬ ಮಹಿಳೆ ಮೇಲೆ ಚಾಕುವಿನಿಂದ ಇರಿದ ಘಟನೆಯು ನಗರದ ಜನರಲ್ಲಿ ಆತಂಕ ಮೂಡಿಸಿದೆ. ಆಕೆಯ ಪರಿಚಿತನಾದ ಲೋಕೇಶ್ ಎಂಬಾತ, ಮಾತಿನ ಚಕಮಕಿ ಮಧ್ಯೆ ಆಕ್ರೋಶದಿಂದ ಚಾಕು ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಪೋಲಿಸರು ಆರೋಪಿಯನ್ನು ಹುಡುಕುವಲ್ಲಿ ತೊಡಗಿದ್ದಾರೆ.
Read More