ಧರ್ಮಸ್ಥಳ ಪ್ರಕರಣದಲ್ಲಿ ಆಂಬ್ಯುಲೆನ್ಸ್ ಡ್ರೈವರ್ಗೂ ಬಂತೂ ಎಸ್ಐಟಿ ನೋಟೀಸ್…!!
By Pavitra Ganapathi Baradavalli • Oct 05, 2025, 10:56 AM
Advertisement
Advertisement
Read Next Story
ಕರ್ನಾಟಕದಲ್ಲೂ ಕೆಮ್ಮಿನ ಸಿರಪ್ ಮೇಲೆ ಕಟ್ಟುನಿಟ್ಟಿನ ನಿಗಾ: ಸಚಿವ ದಿನೇಶ್ ಗುಂಡೂರಾವ್
ಪುಟ್ಟ ಮಕ್ಕಳಿಗೆ ಕೆಮ್ಮು ಬಂದರೆ ಸಾಕು ವೈದ್ಯರು ಸಿಹಿಯಾದ ಸಿರಪ್ ಅನ್ನು ಬರೆದುಕೊಡುತ್ತಾರೆ. ಮಕ್ಕಳು ಇಂಜೆಕ್ಷನ್ಗೆ ಭಯಪಡುವ ಕಾರಣ ಸಿರಪನ್ನು ಸುಲಭವಾಗಿ ಸೇವಿಸುತ್ತಾರೆ. ಆದರೆ ಇತ್ತೀಚೆಗೆ ನಡೆದ ಘಟನೆಯಲ್ಲಿ ಸಿರಪ್ನಿಂದ ಹಲವಾರು ಮಕ್ಕಳು ಸಾವಿಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶದಲ್ಲಿ ಕಟ್ಟೆಚ್ಚರವಹಿಸುವಂತೆ ಕರ್ನಾಟಕ ಸರ್ಕಾರದ ಆರೋಗ್ಯಮಂತ್ರಿಯಾಗಿರುವ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.
Read More