‘ದಂಗಲ್’ ಖ್ಯಾತಿಯ ಝೈರಾ ವಾಸಿಮ್ ಮದುವೆ.. ಪತಿಯ ಹೆಸರು ರಹಸ್ಯ ಯಾಕೆ..?
By Ram Chethan • Oct 18, 2025, 04:41 PM
Advertisement
Advertisement
Read Next Story
ಜೈಲಿನೊಳಗಿನ ದರ್ಶನ್ ಕಥೆ: ಕಾನೂನು ಪ್ರಾಧಿಕಾರ ನೇರ ಪರಿಶೀಲನೆ..ನಂತರ ದರ್ಶನ್ ಗೆ ಸೌಲಭ್ಯ ನೀಡಲು ಚಿಂತನೆ!
ರೇಣುಕಾ ಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತರಾಗಿದ್ದು, ಜೈಲು ವ್ಯವಸ್ಥೆಗಳ ಬಗ್ಗೆ ಅನೇಕ ದೂರುಗಳನ್ನು ಸಲ್ಲಿಸಿದ್ದಾರೆ. ದರ್ಶನ್ ಸ್ವತಃ ನ್ಯಾಯಾಧೀಶರು ಜೈಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಕೋರಿದ್ದರು. ಈ ಹಿನ್ನೆಲೆ ಕಾನೂನು ಸೇವೆಗಳ ಪ್ರಾಧಿಕಾರವು ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಸ್ಥಿತಿಯನ್ನು ಪರಿಶೀಲಿಸಿದ್ದು, ವರದಿಯನ್ನು 57ನೇ ಸಿವಿಲ್ ಹೈಕೋರ್ಟ್ ಗೆ ಸಲ್ಲಿಸಲಾಗಿದೆ.
Read More