Skip to main content

ಅಮೃತಹಳ್ಳಿಯಲ್ಲಿ ಹಳೆ ಗಲಾಟೆ ಸೇಡಿಗೆ ಕೊಲೆ: ಮೂವರು ಆರೋಪಿಗಳು ಅಂದರ್

By ಪವಿತ್ರ ಗಣಪತಿ ಬರದವಳ್ಳಿ 6/29/2025, 11:14:58 AM

Article banner
Share On:
social-media-logosocial-media-logo
Advertisement

Read Next Story

"ದಾಂಪತ್ಯದಲ್ಲಿ ಹತಾಶೆ -  ಕೊಟ್ಟಿಯೂರಪ್ಪ ದರ್ಶನ ಪರಿಹಾರ" ದರ್ಶನಕ್ಕೆ ಬಂದ ದರ್ಶನ್ ದಂಪತಿ!!

"ದಾಂಪತ್ಯದಲ್ಲಿ ಹತಾಶೆ -  ಕೊಟ್ಟಿಯೂರಪ್ಪ ದರ್ಶನ ಪರಿಹಾರ" ದರ್ಶನಕ್ಕೆ ಬಂದ ದರ್ಶನ್ ದಂಪತಿ!!

ಸತಿ - ಪತಿ ಕಲಹ , ವೈಮನಸ್ಸು , ವಿಚ್ಚೇದನ‌ ಹೀಗೆ ದಾಂಪತ್ಯದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಕೇರಳ - ಕೊಡಗು ಗಡಿ ಸಮೀಪದ ಕೊಟ್ಟೆಯೂರು ದೇವಾಲಯ ಪರಿಹಾರವಾಗಿದೆ. ಹೌದು , ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮೇತರಾಗಿ ದೇವಾಲಯಕ್ಕೆ ಬೇಟಿ ನೀಡಿದ್ದಾರೆ. ಅಷ್ಟೇ ಅಲ್ಲ , ಬೆಳ್ಳಿ ಕೊಡದಲ್ಲಿ ಹಾಲನ್ನ ಹರಕೆಯಾಗಿ ಸಲ್ಲಿಸಿ ಪೂಜೆ ಮಾಡಿಸಿದ್ದಾರೆ. ಸಾಮಾನ್ಯವಾಗಿ ದಂಪತಿಗಳ ಬದುಕಲ್ಲಿ ತೊಡಕು ಇದ್ದರೆ ನಿವಾರಣೆ ಆಗಲೀ ಎಂದು ಕೊಟ್ಟೆಯೂರು ದೇಗುಲಕ್ಕೆ ಪೂಜೆ , ಹರಕೆ ಸಲ್ಲಿಸುವ ಪದ್ಧತಿ ಇದೆ.

Read More
ಅಮೃತಹಳ್ಳಿಯಲ್ಲಿ ಹಳೆ ಗಲಾಟೆ ಸೇಡಿಗೆ ಕೊಲೆ: ಮೂವರು ಆರೋಪಿಗಳು ಅಂದರ್