No Noise. Just News
By ಸಿಂದೂರ ಅಯ್ಯರ್ • 7/4/2025, 3:23:44 PM
ಭಾರತೀಯರು ತಿಳಿಯಲೇಬೇಕಾದ ವಿಷಯ.!
ಲೋಕಾಯುಕ್ತ ಸಂಸ್ಥೆಯ ಹೆಸರಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ, ಲೋಕಾಯುಕ್ತ ಎಸ್ಪಿ ಹಾಗೂ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ಅವರನ್ನು ತನಿಖಾ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ
ಬೆಂಗಳೂರು ಎಂಬ ಬೃಹತ್ ನಗರ ದಿನೇ ದಿನೇ ಏರುಗತಿಯತ್ತ ಬೆಳೆಯುತ್ತಿದೆ. ಅದರಲ್ಲೂ ನಗರೀಕರಣದ ಬೆಳೆವಣಿಗೆ ದಾಪು ಗಾಲು ಇಡುತ್ತಾ ಬರುತ್ತಿದೆ.
ಸದ್ಯ ಎಲ್ಲೆಂದರಲ್ಲಿ ಅತ್ಯಾಚಾರ ಪ್ರಕರಣಗಳು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಸಾಮಾನ್ಯವಾಗಿದೆ. ಅಂತಹದ್ದೇ ಒಂದು ಪ್ರಕರಣ ಈಗ ಬೆಂಗಳೂರಿನಲ್ಲೇ ದಾಖಲಾಗಿದೆ. ಕಾಲೇಜು ಲೆಕ್ಚರ್ ಗಳಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ವ್ಯಕ್ತವಾಗಿದೆ. ಮೂಡಬಿದಿರೆಯ ಬಳಿಯ ಖಾಸಗಿ ಕಾಲೇಜಿನ ಉಪನ್ಯಾಸಕರಿಂದ ಕೃತ್ಯ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಫಿಜಿಕ್ಸ್ ಮತ್ತು ಬಯೋಲಾಜಿ ಲೆಚ್ಚರ್ ಮತ್ತು ಆವರ ಸ್ನೇಹಿತರು ಸೇರಿ ಮೂವರಿಂದ ಕೃತ್ಯ ಎಸಗಲಾಗಿದೆ ಎಂಬುದು ತಿಳಿದುಬಂದಿದೆ. ತನ್ನದೇ ಸ್ಟೂಡೆಂಟ್ ಮೇಲೆ ಆರೋಪಿಗಳು ನಿರಂತರ ಅತ್ಯಾಚಾರ ಮಾಡಿದ್ದಾರೆ.
ದಿನೇ ದಿನೇ ಮೊಬೈಲ್ಗೆ ಮಕ್ಕಳು ದೊಡ್ಡವರಾದಿಯಾಗಿ ಎಲ್ಲರೂ ಮೊಬೈಲ್ನ ಗುಲಾಮರಾಗುತ್ತಿದ್ದಾರೆ.ಅದರಲ್ಲೂ ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಬಲಿಯಾದವರೇ ಹೆಚ್ಚು ಅದರಲ್ಲೂ ಈ ಜೂಜನ್ನು ಮೈಗಂಟಿಸಿಕೊಂಡು ಕಳ್ಳತನ, ಕೊಲೆ, ದರೋಡೆ ದಾರಿ ಹಿಡಿದವರ ಸಾಲು ಹೆಚ್ಚಾಗಿ ಸಿಗುತ್ತದೆ. ಇಲ್ಲೊಂದು ಘಟನೆ ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದೆ.