ಕೆಂಪೇಗೌಡ ಏರ್ಪೋರ್ಟ್ ರಾಮೇಶ್ವರಂ ಕೆಫೆಯಲ್ಲಿ ಪೊಂಗಲ್ ಒಳಗೆ ಹುಳು ಪತ್ತೆ.!
By ರಂಜಿತ್ ಡಿ ಶೆಟ್ಟಿ • 7/24/2025, 5:18:45 AM
Advertisement
Read Next Story
ಡಿ.ಜೆ ಹಳ್ಳಿ ಮತ್ತು ಕೆ.ಜೆ.ಹಳ್ಳಿ ಗಲಭೆ ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಎನ್ಐಎ ವಿಶೇಷ ನ್ಯಾಯಾಲಯ
ಡಿ.ಜೆ.ಹಳ್ಳಿ ಹಾಗೂ ಕೆ.ಜೆ.ಹಳ್ಳಿ ಗಲಭೆ ಪ್ರಕರಣ ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಈಗ ಕೊನೆಗೂ ಜೈಲು ಶಿಕ್ಷೆ ಆಗಿದೆ. ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿಂತೆ ಅಪರಾಧಿಗಳಾಗಿರುವ ಮೂರು ಜನರಿಗೆ ನಗರದ ಎನ್ಐಎ ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಮತ್ತು ತಲಾ 36 ಸಾವಿರ ರೂಗಳ ದಂಡ ವಿಧಿಸಿದೆ.
Read More