ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ: ಕರ್ನಾಟಕ ಕ್ಯಾಬಿನೆಟ್ನಿಂದ ಕಾನೂನು ಪ್ರಕ್ರಿಯೆ ಉಲ್ಲಂಘನೆ, ಪ್ರಾಸಿಕ್ಯೂಷನ್ಗೆ ಒತ್ತಡ..!
By Sushmitha R • Sep 05, 2025, 10:48 AM
Advertisement
Advertisement
Read Next Story
ಮೂಡಾ ಕೇಸ್: ಬೇಕಂತಲೆ ನಿ. ನ್ಯಾಯಮೂರ್ತಿ ಪಿಎನ್. ದೇಸಾಯಿ ಅವರನ್ನು ನೇಮಿಸಿ ಪ್ರಕರಣವನ್ನು ಮುಗಿಸಲಾಯಿತು: ಏನಿದು ಆರೋಪ?
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ತೀರ್ಮಾನಿಸಿದೆ. ರಾಜ್ಯ ಕ್ಯಾಬಿನೆಟ್ನಿಂದ ಅನುಮೋದಿತವಾದ ದೇಸಾಯಿ ವರದಿಯು ಈ ನಿರ್ಧಾರವನ್ನು ಬೆಂಬಲಿಸಿದೆ. ಇದಕ್ಕೂ ಮೊದಲು, ಕರ್ನಾಟಕ ಹೈಕೋರ್ಟ್ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ಗೆ ಇಡಿ ನೀಡಿದ್ದ ಸಮನ್ಸ್ಗಳನ್ನು ರದ್ದುಗೊಳಿಸಿತ್ತು.
Read More